ಪಿ ಯು ಸಿ ವಿದ್ಯಾರ್ಥಿಗಳಿಗೆ ಕನ್ನಡ ರತ್ನ

ಪಿಯುಸಿ ವಿದ್ಯಾರ್ಥಿಗಳಿಗೆ “ಕನ್ನಡ ರತ್ನ” ಪ್ರಶಸ್ತಿಗೆ ಅರ್ಜಿ ಆಹ್ವಾನ ಹರಪನಹಳ್ಳಿ :  ಪಟ್ಟಣದ ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆ ಕಳೆದ ೨೬ ವರ್ಷಗಳಿಂದ ಸಮಾಜ ಸೇವೆ ಮತ್ತು ಕನ್ನಡದ ಕೈಂಕರ್ಯಗಳನ್ನು ಮಾಡುತ್ತಾ ಬಂದಿದ್ದು, ಪ್ರಸ್ತುತ ೨೦೨೩-೨೪ ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ “ಕನ್ನಡ ರತ್ನ” ಪ್ರಶಸ್ತಿ ನೀಡಿ ಗೌರವಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ.  ಪಿಯುಸಿ ಪರೀಕೆಯಲ್ಲಿ ಕನ್ನಡ ವಿಷಯದಲ್ಲಿ ೯೫ ಕ್ಕೂ ಹೆಚ್ಚು ಅಂಕಗಳನ್ನು ಪಡೆದು […]

ಕನ್ನಡ ಶಾಲೆಗಳ ಸ್ಥಿತಿ-ಗತಿ-ಪರಿಹಾರ

ದಾವಣಗೆರೆ ಜಿಲ್ಲಾ ೧೩ನೇ ಕನ್ನಡ ಸಾಹಿತ್ಯ ಸಮ್ಮೇಳನ, ಹರಿಹರ. ದಿನಾಂಕ : ೧೮ ಮತ್ತು ೧೯ ಮಾರ್ಚ್ ೨೦೨೪ ವಿಶೇಷ ಉಪನ್ಯಾಸ : ಹೆಚ್.ಮಲ್ಲಿಕಾರ್ಜುನ, ಪ್ರಾಚಾರ್ಯರು, ಎಸ್.ಯು.ಜೆ.ಎಂ. ಪದವಿ ಪೂರ್ವ ಕಾಲೇಜು, ಹರಪನಹಳ್ಳಿ, ವಿಜಯನಗರ ಜಿಲ್ಲೆ. ೯೪೪೮೧೮೮೨೮೧ ಕನ್ನಡ ಶಾಲೆಗಳ ಸ್ಥಿತಿ-ಗತಿ-ಪರಿಹಾರ ಖಾಸಗೀಕರಣದ ನೆಪದಲ್ಲಿ ಸರ್ಕಾರಿ ಕನ್ನಡ ಶಾಲೆಗಳು ನಲುಗುತ್ತಿದ್ದು, ಪಾಲಕ ಪೋಷಕರು ಆಂಗ್ಲ ಭಾಷೆಯ ವ್ಯಾಮೋಹದಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಕನ್ನಡ ಶಾಲೆಗಳು ಕೆಲವೆಡೆ ಮುಚ್ಚುವ ಹಂತಕ್ಕೆ ಬಂದಿವೆ. ಮಕ್ಕಳ ಸಂಖ್ಯೆ ಕಡಿಮೆಯಿರುವ ಶಾಲೆಗಳಲ್ಲಿ ಹೆಚ್ಚುವರಿ […]

ಗುರು ಪರಂಪರೆ ಮತ್ತು ಗುರು ಶಿಷ್ಯರ ಬಾಂಧವ್ಯ

ಗುರು ಪರಂಪರೆ ಮತ್ತು ಗುರು ಶಿಷ್ಯರ ಬಾಂಧವ್ಯ ‘ಹರ ಮುನಿದರೂ ಗುರು ಕಾಯ್ವನು’ ಎನ್ನುವ ನಾಣ್ಣುಡಿ ಸತ್ಯವಾಗಿದೆ, ಋಷಿ ಮುನಿಗಳು ಆಶ್ರಮಗಳಲ್ಲಿ ನೆಲೆಸಿ ಗುರುಕುಲಗಳನ್ನು ನಡೆಸುತ್ತಾ ವಿದ್ಯಾ ದಾನ ಮಾಡುತ್ತಿದ್ದರು. ಇಂದು ಗುರುಕುಲಗಳು ಮಾಯವಾಗಿ ಶಾಲಾ ಕಾಲೇಜುಗಳಾಗಿ, ವ್ಯಾಪಾರಿ ಕೇಂದ್ರಗಳಾಗಿ ಪರಿವರ್ತನೆಗೊಂಡಿವೆ. ಎಲ್ಲಾ ಧರ್ಮಗಳಲ್ಲಿಯೂ ಗುರು ಶಿಷ್ಯರ ಆಧ್ಯಾತ್ಮಿಕ ಸಂಬAಧ, ಮಾರ್ಗದರ್ಶನ, ಸಂಪ್ರದಾಯ ಮತ್ತು ಬೋಧನೆಗಳು ಗುರುವಿನಿಂದ ಶಿಷ್ಯನಿಗೆ ನೀಡಲಾಗುತ್ತದೆ. ಕೆಲವೊಂದು ವಿಶಿಷ್ಟ ತಂತ್ರಗಳಿAದ ವಿದ್ಯಾರ್ಥಿಯ ಯೋಗ್ಯತೆಯನ್ನು ಚನ್ನಾಗಿ ಪರೀಕ್ಷಿಸಿ ಬೋಧಿಸುತ್ತಿದ್ದರು. ಗುರುವಿಗೆ ಇಷ್ಟೇ ಬೋಧನಾ ಶುಲ್ಕ […]

ಹೊಸ ವರ್ಷದ ಸಂಕಲ್ಪಗಳು

ಹೊಸ ವರ್ಷದ ಸಂಕಲ್ಪಗಳು ಹೊಸ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಏನಾದರೊಂದು ಕಲಿಕೆಗೆ ಸಿದ್ದರಾಗಬೇಕು ಹೊಸ ವರ್ಷ, ಹೊಸ ಉತ್ಸಾಹ, ಹೊಸ ಚೈತನ್ಯ, ವಿಶ್ವಾಸ ತುಂಬಿ ಮುನ್ನಡೆಯಲು ಮತ್ತು ಹೊಸ ವರ್ಷವನ್ನು ಸಾರ್ಥಕವಾಗಿ ಸದ್ವಿನಿಯೋಗ ಮಾಡಿಕೊಂಡು ಸಾಧಿಸುವಲ್ಲಿ ನಮ್ಮಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಡಂಡರೆ ನಮ್ಮ ಬದುಕು ಸುಂದರ, ಸುಖಮಯವಾಗುವುದು ಖಂಡಿತ. ಆರೋಗ್ಯ : ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸುಸ್ಥಿತಿಯಲ್ಲಿರುವುದೇ ಆರೋಗ್ಯ. ವಿಶ್ರಾಂತಿಯಿಲ್ಲದೆ ದುಡಿದು ಆರೋಗ್ಯ ಹಾನಿ ಮಾಡಿಕೊಂಡು ದುಡಿದ ಹಣವನ್ನು ಆಸ್ಪತ್ರೆಗೆ ಧಾರೆಯರೆಯುತ್ತಿದ್ದಾರೆ, ಎಷ್ಟೇ ಗಳಿಸಿದರೂ ಬಡವ […]

Back To Top